ಅಕ್ಟೋ ಬರ ೨ ರ ಗಾಂಧೀಜಯಂತಿ ಹಾಗೂ ಲಾಲಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಪ್ರಯುಕ ಶಾಲೆಯಲ್ಲಿ ಆಚರಣೆಯನ್ನು ಸರಳವಾಗಿ ಆಚರಿಸಲಾಯಿತು . ಶಾಲೇ ಯ ಮೂಖ್ಯೋಪಾದ್ಯಾಯರು ಶ್ರಮಾಧಾನ ಕಾರ್ಯಕ್ಕೆ ಚಾಲನೆ ನೀಡಿದರು. ಹಾಗೂ ಎಲ್ಲ ಶಿಕ್ಷಕರು ಸೇರಿ ಶಾಲೆಯ ಆವರಣವನ್ನು ಸ್ವಚ್ಚಗೊಳಿಸಲಾಯಿತು.ಈ ಕಾರ್ಯದಿಂದ ಜನರಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸಲಾಯಿತು.

Comments