ನವೆಂಬರ ೨ ಕರ್ನಾಟಕ ಜಯಂತಿ ನಿಮ್ಮಿತ್ತ ನಮ್ಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸರಳ ಹಾಗೂ ಉತ್ತಮ ರೀತಿಯಲ್ಲಿ ಆಚರಿಸಿದ್ದೆವು. ಸಹಶಿಕ್ಷಕರುಕರು ಹಾಗೂ sdmc ಅಧ್ಯಕ್ಷರು ಉಪಸ್ಥಿತರಿದ್ದರು. ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ ಎಂಬುವ ವಾಕ್ಯದಿಂದ ಕನ್ನಡ ಬಗ್ಗೆ ಅರಿವನ್ನು ಮೂಡಿಸಿದೆವವು. ಹಾಗೂ ಕನ್ನಡವನ್ನು ಉಳಿಸಿಇ ಬೆಳೆಸುತ್ತೇವು ಎಂದು ಪ್ರಮಾಣವನ್ನು ಮಾಡಿದ್ದೆವು. ಹಾಗೂ ಮಕ್ಕಳಿಗೆ ಪುಸ್ತಕವನ್ನು ವಿತರಣೆಯನ್ನು sdmc ಅಧ್ಯಕ್ಷರು ಹಾಗೂ  ಶಾಲೆಯ ಮುಕ್ಯೋಪಾದ್ಯಾಯರು ಮಾಡಿದರು. 

 

Comments