ಸಚೇತನ ತಂದ ಸಂಭ್ರಮ


            ಸಚೇತನ ಕಾರ್ಯಕ್ರಮದಡಿಯಲ್ಲಿ  ಮಕ್ಕಳಿಗ ಸಾಂಸ್ಕೃತಿಕ ಪದ್ಧತಿ ಮತ್ತು ವಿವಿಧ  ಕಲೆಗಳನ್ನು  ಮೂಲಕ ವ್ಯಕ್ತಪಡಿಸುವುದು.  ೭ನೇ ತರಗತಿ ಮಕ್ಕಳು ಯಕ್ಷಗಾನ, ಗೊರವರು, ಡೊಳ್ಳು ಕುಣಿತ ಮತ್ತು ವೀರಭದ್ರ ವೇಷಗಳನ್ನು ತೊಟ್ಟು ಆ ಕಲೆಯ ಮೆರಗನ್ನು ಹೆಚ್ಚಿಸಿದರು. ಇದು ಇನ್ನುಳಿದ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ತಿಳಿಯಲು ಒಂದು ದೊಡ್ಡ ಅವಕಾಶ.  ಈಗಿನ ಮಕ್ಕಳು ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಯಲು ಆಸಕ್ತಿ ಕಡಿಮೆ. ಈ ಸಚೇತನ ಕಾರ್ಯಕ್ರಮ ಅಂತಹ ಮಕ್ಕಳಿಗೆ ತುಂಬಾ ಅನುಕೂಲವಾಗಿದೆ. ಮಕ್ಕಳು ಕೇವಲ ಇದಷ್ಟೇ ಅಲ್ಲದೆ ಹಳ್ಳಿ ಹಾಡುಗಳು, ಸಂಗೀತ ವಾಧ್ಯಗಳ ಪರಿಚಯ, ವಿಭಿನ್ನ ರೀತಿಯಿಂದ ಕಥೆ ಹೇಳುವುದು. ನಂತರ ಹಳ್ಳಿ ಆಟಗಳನ್ನು ಸ್ಮರಿಸುವುದು.  ಹಳ್ಳಿ ಆಟಗಳನ್ನು ಆಡುವ ಸಂದರ್ಭದಲ್ಲಿ ಎಲ್ಲ ಶಿಕ್ಷಕರು ಕೂಡ ತುಂಬಾ ಖುಷಿ ಪಟ್ಟರು. 





Comments

Popular posts from this blog

Vidya Poshak - Yuva Internship 2024 - Application form

Frequently Asked Questions about Internship 2023

ಇತಿಹಾಸದ ಹನುಮ ದೇವಸ್ಥಾನ