ಕಾಗದದ ಕಲೆ ಮತ್ತು ಕರಕುಶಲ

               


                                      ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ

                                 

            ಮೊನ್ನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ  ಸಚೇತನ ಕಾರ್ಯಕ್ರಮವನ್ನು ನಡೆಸಲಾಯಿತು. ಇವತ್ತಿನ  ವಿಷಯವೇನೇದಂರೆ  ಕಾಗದದ ಕಲೆ ಮತ್ತು ಕರಕುಶಲವಾಗಿತ್ತು. ಇಂದು ೫ನೆ ತರಗತಿಯ ಮಕ್ಕಳು ಪೇಪರ್ ಮೂಲಕ ಕೆಲವು ವಸ್ತುಗಳನ್ನು ತಯಾರಿಸಿದ್ದರು.   ಇಂದು ಮಕ್ಕಳ ಬೆಳಗಿನ ಸಮಯ್ದಲ್ಲಿ ಮಕ್ಕಳು ತಾವು ತಯಾರಿಸಿದ ವಸ್ತುಗಳ ಪರಿಚವನ್ನು ಮಾಡಿಕೊಟ್ಟರು. ಈ  ಒಂದು ಕಾರ್ಯಕ್ರಮ್ ಜಾರಿಗೆ ಬಂದ ನಂತರ ಮಕ್ಕಳು ಪ್ರತಿನಿತ್ಯ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ ಹೆಚ್ಚು ಹೆಚ್ಚು ಜ್ಞಾನವನ್ನು ಪಡೆಯುತ್ತಿದ್ದಾರೆ. ಇದರಿಂದ ಎಲ್ಲ ಶಿಕ್ಷಕರು ಮಕ್ಕಳ ಬೆಳವಣಿಗೆ ನೋಡಿ ಸಂತೋಷವಾಗಿದ್ದರೆ. 

Thank you.....

Comments

Popular posts from this blog

Vidya Poshak - Yuva Internship 2024 - Application form

Frequently Asked Questions about Internship 2023

ಇತಿಹಾಸದ ಹನುಮ ದೇವಸ್ಥಾನ