ರಂಗುರಂಗಿನ ಮಳೆಬಿಲ್ಲು ಕಾರ್ಯಕ್ರಮ💥

 

ಮಕ್ಕಳಿಗೆ ಚಟುವಟಿಕೆ ಮೂಲಕ ಪಾಠ ಬೇಗನೇ ಅರ್ಥ ವಾಗುತ್ತದೆ ಎಂಬುದಕ್ಕೆ ಮಳೆಬಿಲ್ಲು ಕಾರ್ಯಕ್ರಮ ಸಾಕ್ಷಿ ನನ್ನ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಎಂದ ಭಾಗವಹಿಸಿದ್ದರು ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸಲು ವಿದ್ಯಾರ್ಥಿಗಳು ಅನೇಕ ರೀತಿಯ ವೇಷಭೂಷಣವನ್ನು ಹಾಕಿಕೊಂಡು ಬಂದಿದ್ದರು ಒನಕೆ ಓಬವ್ವ ಕಿತ್ತೂರಾಣಿ ಚೆನ್ನಮ್ಮ ಅಕ್ಕಮಹಾದೇವಿ ಹೀಗೆ ವಿವಿಧ ರೀತಿಯ ವೇಷಭೂಷಣವನ್ನು ಹಾಕಿ ವಿದ್ಯಾರ್ಥಿಗಳು ಬಹಳ ಸಂತೋಷದಿಂದ ಸ್ವತಂತ್ರ ಹೋರಾಟಗಾರರ ಬಗ್ಗೆ ಹೇಳಿದರು ಅಡುಗೆಮನೆ ಹಲವಾರು ರೀತಿಯ ಅಡುಗೆಗಳನ್ನು ಮಾಡಿಕೊಂಡು ಬಂದು ಹೇಗೆ ನಮಗೆ ಆಹಾರ ಅವಶ್ಯಕ ಎಂದು ಎಲ್ಲರೂ ಮುಂದೆ ತಿಳಿಸಿದರು.

Comments