Skip to main content

ಅರಳಿದ ಹೂವು

                           

   ಅರಳಿದ ಹೂವು

 

ನಾನು ನನ್ನ  ಎರಡು ವರ್ಷದ ಶಿಕ್ಷಣ ವೃತಿ ಜೀವನದಲ್ಲಿ ಕಂಡ ಒಂದು ಅದ್ಬುತವಾದ ಒಬ್ಬ ವಿದ್ಯಾರ್ಥಿಯ ಬದಲಾವಣೆ ಬಹಳ ಅರ್ಥಪೂರ್ಣ ವಾಗಿದೆ.

             ನನ್ನ ಮೊದಲನೇ ವರ್ಷದ ಶಿಕ್ಷಣ ವೃತ್ತಿಯಲ್ಲಿ ನಾನು ಕಂಡತಹ ಒಬ್ಬ ವಿದ್ಯಾರ್ಥಿ, ಆತ ಬಹಳ ಪ್ರತಿಭಾವಂತ ವಿದ್ಯಾರ್ಥಿ, ಆತ ಮನೆಯಲ್ಲಿ ಚಿಕ್ಕ ಹುಡುಗ ಅವರು ಇಡಿ ನಿಗದಿ ಊರಿನಲ್ಲಿ ಬಹಳ ಪ್ರಸಿದ್ಧರು. ಆತ ೬ನೇ ತರಗತಿಗೆಆತ ೬ನೇ ತರಗತಿಗೆ ಯಲ್ಲಿ ಓದುತ್ತಿದ್ದಾಗ ತರಗತಿಯಲ್ಲಿ  ಎಲ್ಲ ವಿದ್ಯಾರ್ಥಿಗಳ ಪೈಕಿ ಈತನ ಗಮನ ಮತ್ತು ಶ್ರದ್ಧೆ ಪಾಠದಲ್ಲಿ ಬಹಳ ವಿರುತ್ತಿತು. ಆತನ ಜ್ಞಾಪಕ ಶಕ್ತಿ ಬಹಳ ಅದ್ಭುತವಾಗಿತ್ತು. ಪ್ರಾರಂಭದಲ್ಲಿ ಆತ ಪಾಠ ಮಾಡುವಾಗ ಆತನ ಪ್ರತಿಕ್ರಿಯೆ ಗಮನಾರ್ಹವಾಗಿತ್ತು. ಎಲ್ಲಾ ಸಹ ಶಿಕ್ಷಕರಿಗೂ ಸಹ ಆತ ಒಳ್ಳೆಯ ರೀತಿ ನಡೆದುಕೊಳ್ಳುತ್ತಿದ್ದ ನಂತರ ಆತ ಏಳನೇ ತರಗತಿ ಬಂದಾಗ ಮೊದ ಮೊದಲು ಆತ ತರಗತಿಗೆ ಬರುತ್ತಿದ್ದ, ನಂತರ ಸ್ವಲ್ಪ ಸಮಯದ ನಂತರ ಆತ ತರಗತಿಯಲ್ಲಿ ಆತನ ಪ್ರತಿಕ್ರಿಯೆ ಹಾಗೂ ಆತನ ಗಮನ ಕಡಿಮೆಯಾಗಲಾರಂಭಿಸಿತು ನಾನು ಆತನ ತರಗತಿಗೆ ಹೋದಾಗಲೆಲ್ಲ   ಆತನ ಬಗ್ಗೆ ಹೆಚ್ಚಿನ ಗಮನವಹಿಸುತ್ತಿದೆ. ಬರುಬರುತ್ತಾ ಆತ ತರಗತಿಯಲ್ಲಿ ಗಮನವನ್ನು  ಕಡಿಮೆ ಮಾಡಲಾರಂಬಿಸಿದ, ಮತ್ತು ಶಾಲೆಗೆ ಬರುವುದನ್ನು ನಿಲ್ಲಿಸಿದ, ನಂತರ ನಾನು ಆತನ ಸ್ನೇಹಿತರಿಗೆ ಮತ್ತು ಆತನು ತರಗತಿಯ ಶಿಕ್ಷಕರಿಗೆ ಆತನ ಬಗ್ಗೆ ವಿಚಾರಿಸಿದಾಗ ಅವರ ಪ್ರತಿಕ್ರಿಯೆ ಅಷ್ಟೊಂದು ಪರಿಣಾಮಕಾರಿ ಆಗಿರಲಿಲ್ಲ. ನಂತರ ಒಂದು ದಿನ ಆತನ ತಾಯಿಗೆ ಕರೆಯನ್ನು ಮಾಡಿದಾಗ ಆತನ ಬಗ್ಗೆ ಕೇಳಿದಾಗ ಅವರು ಆತ ಶಾಲೆಗೆ ಬಂದಿದ್ದಾನೆ ಎಂದು  ಹೇಳಿದಾಗ ನನಗೆ ಬಹಳ ವಿಚಿತ್ರವೆನಿಸಿತು. ನಂತರ ನಾನು ಆತನ ತರಗತಿಯ ಶಿಕ್ಷಕರಿಗೆ ಹೋಗಿ ಮಾಹಿತಿ ನೀಡಿದೆ, ಅವರು ಆತನ ತಂದೆಗೆ ವಿಚಾರಿಸಿದರು, ಅವರ ತಂದೆ ಆತನನ್ನು ಹುಡುಕುತ್ತಾ ಊರನ್ನು ಸುತ್ತಿದರು, ಆತ ಕಾಲೇಜು ಹುಡುಗರ ಜೊತೆ ಸುತ್ತಾಡುವುದನ್ನು ನೋಡಿ ಆತನ ತಂದೆ ಅವನಿಗೆ ಬೈದು ಹೊಡೆದು ಮನೆಗೆ ಕರೆದುಕೊಂಡು ಬಂದರು, ಆತನನ್ನು ಬಹಳ ದಿನಗಳವರೆಗೆ ಮನೆಯಲ್ಲಿ ಇಟ್ಟಿದ್ದರು.

            ನಂತರ ನಾನು ಮತ್ತು ನನ್ನ ಸಹ ಶಿಕ್ಷಕರು ನನ್ನ ಶಾಲೆಯ ಮುಖ್ಯ ಗುರುಗಳಿಗೆ ಈ ವಿಷಯವನ್ನು ತಿಳಿಸಿದ್ದೇವು. ಆಗ ಅವರು ಅವನ  ಪೋಷಕರೊಂದಿಗೆ ಮಾತನಾಡಿ ಮಾಹಿತಿಯನ್ನು ತಿಳಿದುಕೊಂಡರು, ನಂತರ ಅವರಿಗೆ ಆತನನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದರು.

                    ನಂತರ ಆ ಹುಡುಗ ಶಾಲೆಗೆ  ಬರಲು ಪ್ರಾರಂಭಿಸಿದ್ದನು. ಎಲ್ಲ ಶಿಕ್ಷಕರು ಆತನ ಮೇಲೆ ಗಮನ ಮತ್ತು ಆತನಿಗೆ ಹೆಚ್ಚಿಗೆ ಆಟ ಪಾಠಗಳಲ್ಲಿ ಪ್ರೋತ್ಸಾಹವನ್ನು ನೀಡಲಾರಂಬಿಸಿದರು. ಆಗ ಆತ ಮೊದಲಿನ ಹಾಗೆ ಎಲ್ಲ ಚಟವಟಿಕೆಗಳಲ್ಲಿ ಬಹಳ  ಆಸಕ್ತಿಯಿಂದ ಭಾಗವಹಿಸಲು ಪ್ರಾರಂಭಿಸಿದನು.

ಈ ಒಂದು ಬದಲಾವಣೆ ನಿಜವಾಗಿಯೂ ಅದ್ಭುತವಾಗಿತ್ತು ಮತ್ತು ಗಮನ ಅರ್ಹವಾಗಿತ್ತು ಮತ್ತು ಎಲ್ಲ ಸಹ ಶಿಕ್ಷಕರು ಸಹ ಎಲ್ಲ ವಿದ್ಯಾರ್ಥಿಗಳ ಮೇಲೆ ಕಾಳಜಿ ವಹಿಸಲು ಆರಂಭಿಸಿದ್ದಾರೆ. ಇಂತಹ ಒಂದು ಅದ್ಭುತವಾದ ಘಟನೆಯನ್ನು ನೆನೆಸಿಕೊಂಡಾಗ ನನಗೆ ಬಹಳ ಖುಷಿಯಾಗುತ್ತದೆ ಮತ್ತು ಹೆಮ್ಮೆಯೆನಿಸುತ್ತದೆ…


Comments

Popular posts from this blog

Vidya Poshak - Yuva Internship 2025 Application Live Now

  Vidya Poshak Yuva Internship 2025-26 Vidya Poshak is seeking passionate and committed individuals who see the role of teachers as not just a knowledge-building exercise but are excited by the prospect of looking at teaching as a transformative journey for self and children. Vidya Poshak strongly believes that education is the solution for ending poverty. We envision that  "every child deserves an excellent education." A six-month internship opportunity for aspiring teachers followed by a one-year fellowship. Eligibility *Graduate (Freshers are also eligible) *Age less than 26 years *Prior volunteering experience in any field would be preferable Requirements: *Passion to teach *Ready to work with rural school children *Communication and presentation skills *Kannada and English language proficiency *Basic computer knowledge *Ability to create learning materials *Ability to set goals and track progress About the role: *Designing goals and vision for your classroom *Planning an...

📚 “ಪುಸ್ತಕ ಜೋಳಿಗೆ” ಕಾರ್ಯಕ್ರಮ

           “ಪುಸ್ತಕ ಜೋಳಿಗೆ” ಕಾರ್ಯಕ್ರಮ    ನಮ್ಮ ಶಾಲೆಯಲ್ಲಿ ಇತ್ತೀಚೆಗೆ ಒಂದು ಮಹತ್ವದ ಹಾಗೂ ಪ್ರೇರಣಾದಾಯಕ ಕಾರ್ಯಕ್ರಮ ನಡೆಯಿತು. ನಮ್ಮ ಮುಖ್ಯಶಿಕ್ಷಕರಾದ ಶ್ರೀಮಾನ್‌ ___ ಅವರು ತಮ್ಮ ವೈಯಕ್ತಿಕ ಪುಸ್ತಕ ಸಂಗ್ರಹದಿಂದ 84 ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ದಾನ ಮಾಡಿದರು. ಈ ಪುಸ್ತಕಗಳಲ್ಲಿ ವಿವಿಧ ವಿಷಯಗಳ ಕಥೆಗಳು, ವಿಜ್ಞಾನ, ಇತಿಹಾಸ, ಜೀವನ ಮೌಲ್ಯಗಳು ಹಾಗೂ ಪ್ರೇರಣಾದಾಯಕ ವ್ಯಕ್ತಿಗಳ ಜೀವನಚರಿತ್ರೆಗಳು ಸೇರಿವೆ. ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಮತ್ತು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಇದು ಒಳ್ಳೆಯ ಅವಕಾಶವಾಗಿದೆ. ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು. ಅವು ನಮ್ಮ ಕಲ್ಪನೆಗೆ ಪंख ನೀಡುತ್ತವೆ, ವಿಚಾರಶಕ್ತಿಯನ್ನು ಬೆಳೆಯಿಸುತ್ತವೆ ಹಾಗೂ ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ಮಾಡುತ್ತವೆ. ಈ ಕಾರ್ಯಕ್ರಮದ ಮೂಲಕ ನಮ್ಮ ಶಾಲೆಯ ಗ್ರಂಥಾಲಯವು ಇನ್ನಷ್ಟು ಸಮೃದ್ಧವಾಗಿದೆ. ನಮ್ಮ ಎಲ್ಲಾ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು, ಹೆಚ್ಚು ಓದಿ, ಹೆಚ್ಚು ಕಲಿತು, ಜ್ಞಾನಸಂಪನ್ನರಾಗಲಿ ಎಂಬುದು ನಮ್ಮ ಹಾರೈಕೆ. "ಒಂದು ಪುಸ್ತಕ – ಒಂದು ಹೊಸ ಲೋಕದ ಪ್ರವೇಶದ್ವಾರ!"

ನಮ್ಮ ನಾಡ ದಸರಾ ಉತ್ಸವ 🐘

 ನಮ್ಮ ನಾಡ ದಸರಾ ಉತ್ಸವ 🐘 Today is the first day of our Chinnara Dasara Camp in that we planed the theme for the day was " ನಮ್ಮ ನಾಡ ದಸರಾ ಉತ್ಸವ 🐘" in that they got the information about Dasara festival and Navaratri by watching the video related to Dasara then I told to make Ambari by making into groups in that their collaboration was good and tried very well at the end they🙏🏾 worshiped the models with different flowers🌺 around the school. Overall all students enjoyed the day with playing activities related to English. Had a good day with these beautiful souls💖