Skip to main content

ಅರಳಿದ ಹೂವು

                           

   ಅರಳಿದ ಹೂವು

 

ನಾನು ನನ್ನ  ಎರಡು ವರ್ಷದ ಶಿಕ್ಷಣ ವೃತಿ ಜೀವನದಲ್ಲಿ ಕಂಡ ಒಂದು ಅದ್ಬುತವಾದ ಒಬ್ಬ ವಿದ್ಯಾರ್ಥಿಯ ಬದಲಾವಣೆ ಬಹಳ ಅರ್ಥಪೂರ್ಣ ವಾಗಿದೆ.

             ನನ್ನ ಮೊದಲನೇ ವರ್ಷದ ಶಿಕ್ಷಣ ವೃತ್ತಿಯಲ್ಲಿ ನಾನು ಕಂಡತಹ ಒಬ್ಬ ವಿದ್ಯಾರ್ಥಿ, ಆತ ಬಹಳ ಪ್ರತಿಭಾವಂತ ವಿದ್ಯಾರ್ಥಿ, ಆತ ಮನೆಯಲ್ಲಿ ಚಿಕ್ಕ ಹುಡುಗ ಅವರು ಇಡಿ ನಿಗದಿ ಊರಿನಲ್ಲಿ ಬಹಳ ಪ್ರಸಿದ್ಧರು. ಆತ ೬ನೇ ತರಗತಿಗೆಆತ ೬ನೇ ತರಗತಿಗೆ ಯಲ್ಲಿ ಓದುತ್ತಿದ್ದಾಗ ತರಗತಿಯಲ್ಲಿ  ಎಲ್ಲ ವಿದ್ಯಾರ್ಥಿಗಳ ಪೈಕಿ ಈತನ ಗಮನ ಮತ್ತು ಶ್ರದ್ಧೆ ಪಾಠದಲ್ಲಿ ಬಹಳ ವಿರುತ್ತಿತು. ಆತನ ಜ್ಞಾಪಕ ಶಕ್ತಿ ಬಹಳ ಅದ್ಭುತವಾಗಿತ್ತು. ಪ್ರಾರಂಭದಲ್ಲಿ ಆತ ಪಾಠ ಮಾಡುವಾಗ ಆತನ ಪ್ರತಿಕ್ರಿಯೆ ಗಮನಾರ್ಹವಾಗಿತ್ತು. ಎಲ್ಲಾ ಸಹ ಶಿಕ್ಷಕರಿಗೂ ಸಹ ಆತ ಒಳ್ಳೆಯ ರೀತಿ ನಡೆದುಕೊಳ್ಳುತ್ತಿದ್ದ ನಂತರ ಆತ ಏಳನೇ ತರಗತಿ ಬಂದಾಗ ಮೊದ ಮೊದಲು ಆತ ತರಗತಿಗೆ ಬರುತ್ತಿದ್ದ, ನಂತರ ಸ್ವಲ್ಪ ಸಮಯದ ನಂತರ ಆತ ತರಗತಿಯಲ್ಲಿ ಆತನ ಪ್ರತಿಕ್ರಿಯೆ ಹಾಗೂ ಆತನ ಗಮನ ಕಡಿಮೆಯಾಗಲಾರಂಭಿಸಿತು ನಾನು ಆತನ ತರಗತಿಗೆ ಹೋದಾಗಲೆಲ್ಲ   ಆತನ ಬಗ್ಗೆ ಹೆಚ್ಚಿನ ಗಮನವಹಿಸುತ್ತಿದೆ. ಬರುಬರುತ್ತಾ ಆತ ತರಗತಿಯಲ್ಲಿ ಗಮನವನ್ನು  ಕಡಿಮೆ ಮಾಡಲಾರಂಬಿಸಿದ, ಮತ್ತು ಶಾಲೆಗೆ ಬರುವುದನ್ನು ನಿಲ್ಲಿಸಿದ, ನಂತರ ನಾನು ಆತನ ಸ್ನೇಹಿತರಿಗೆ ಮತ್ತು ಆತನು ತರಗತಿಯ ಶಿಕ್ಷಕರಿಗೆ ಆತನ ಬಗ್ಗೆ ವಿಚಾರಿಸಿದಾಗ ಅವರ ಪ್ರತಿಕ್ರಿಯೆ ಅಷ್ಟೊಂದು ಪರಿಣಾಮಕಾರಿ ಆಗಿರಲಿಲ್ಲ. ನಂತರ ಒಂದು ದಿನ ಆತನ ತಾಯಿಗೆ ಕರೆಯನ್ನು ಮಾಡಿದಾಗ ಆತನ ಬಗ್ಗೆ ಕೇಳಿದಾಗ ಅವರು ಆತ ಶಾಲೆಗೆ ಬಂದಿದ್ದಾನೆ ಎಂದು  ಹೇಳಿದಾಗ ನನಗೆ ಬಹಳ ವಿಚಿತ್ರವೆನಿಸಿತು. ನಂತರ ನಾನು ಆತನ ತರಗತಿಯ ಶಿಕ್ಷಕರಿಗೆ ಹೋಗಿ ಮಾಹಿತಿ ನೀಡಿದೆ, ಅವರು ಆತನ ತಂದೆಗೆ ವಿಚಾರಿಸಿದರು, ಅವರ ತಂದೆ ಆತನನ್ನು ಹುಡುಕುತ್ತಾ ಊರನ್ನು ಸುತ್ತಿದರು, ಆತ ಕಾಲೇಜು ಹುಡುಗರ ಜೊತೆ ಸುತ್ತಾಡುವುದನ್ನು ನೋಡಿ ಆತನ ತಂದೆ ಅವನಿಗೆ ಬೈದು ಹೊಡೆದು ಮನೆಗೆ ಕರೆದುಕೊಂಡು ಬಂದರು, ಆತನನ್ನು ಬಹಳ ದಿನಗಳವರೆಗೆ ಮನೆಯಲ್ಲಿ ಇಟ್ಟಿದ್ದರು.

            ನಂತರ ನಾನು ಮತ್ತು ನನ್ನ ಸಹ ಶಿಕ್ಷಕರು ನನ್ನ ಶಾಲೆಯ ಮುಖ್ಯ ಗುರುಗಳಿಗೆ ಈ ವಿಷಯವನ್ನು ತಿಳಿಸಿದ್ದೇವು. ಆಗ ಅವರು ಅವನ  ಪೋಷಕರೊಂದಿಗೆ ಮಾತನಾಡಿ ಮಾಹಿತಿಯನ್ನು ತಿಳಿದುಕೊಂಡರು, ನಂತರ ಅವರಿಗೆ ಆತನನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದರು.

                    ನಂತರ ಆ ಹುಡುಗ ಶಾಲೆಗೆ  ಬರಲು ಪ್ರಾರಂಭಿಸಿದ್ದನು. ಎಲ್ಲ ಶಿಕ್ಷಕರು ಆತನ ಮೇಲೆ ಗಮನ ಮತ್ತು ಆತನಿಗೆ ಹೆಚ್ಚಿಗೆ ಆಟ ಪಾಠಗಳಲ್ಲಿ ಪ್ರೋತ್ಸಾಹವನ್ನು ನೀಡಲಾರಂಬಿಸಿದರು. ಆಗ ಆತ ಮೊದಲಿನ ಹಾಗೆ ಎಲ್ಲ ಚಟವಟಿಕೆಗಳಲ್ಲಿ ಬಹಳ  ಆಸಕ್ತಿಯಿಂದ ಭಾಗವಹಿಸಲು ಪ್ರಾರಂಭಿಸಿದನು.

ಈ ಒಂದು ಬದಲಾವಣೆ ನಿಜವಾಗಿಯೂ ಅದ್ಭುತವಾಗಿತ್ತು ಮತ್ತು ಗಮನ ಅರ್ಹವಾಗಿತ್ತು ಮತ್ತು ಎಲ್ಲ ಸಹ ಶಿಕ್ಷಕರು ಸಹ ಎಲ್ಲ ವಿದ್ಯಾರ್ಥಿಗಳ ಮೇಲೆ ಕಾಳಜಿ ವಹಿಸಲು ಆರಂಭಿಸಿದ್ದಾರೆ. ಇಂತಹ ಒಂದು ಅದ್ಭುತವಾದ ಘಟನೆಯನ್ನು ನೆನೆಸಿಕೊಂಡಾಗ ನನಗೆ ಬಹಳ ಖುಷಿಯಾಗುತ್ತದೆ ಮತ್ತು ಹೆಮ್ಮೆಯೆನಿಸುತ್ತದೆ…


Comments

Popular posts from this blog

Paper Boat – An Activity Based on Poetry

Paper Boat – An Activity Based on Poetry The students of 5th standard participated in a creative classroom activity based on the poem “The Paper Boat” written by Rabindranath Tagore. To understand the poem better, students made paper boats using their own unique ideas. On this day, Mr. Vijay visited the class and observed the session. He appreciated the students’ creativity and the innovative paper boats they had made. The poem was explained in Kannada, which helped the students clearly understand its meaning. The students enjoyed the activity and showed great interest in the lesson. The session made learning joyful, creative, and meaningful.

ಪ್ರತಿಭಾ ಕಾರಂಜಿ – ಮಕ್ಕಳ ಕನಸುಗಳಿಗೆ ವೇದಿಕೆ

 GHPS Mangalagatti ನಮ್ಮ ಶಾಲೆಯ ಮಕ್ಕಳ ಸಿಹಿ ಸಾಧನೆ  GHPS Lokur ನಲ್ಲಿ ಈ ಬಾರಿ ಕ್ಲಸ್ಟರ್ ಲೆವೆಲ್ ಪ್ರತಿಭಾ ಕಾರಂಜಿಯನ್ನು ಹಬ್ಬದ ಸಂಭ್ರಮದಲ್ಲಿ ನಡೆಸಲಾಯಿತು. ಹಲವಾರು ಶಾಲೆಗಳ ಮಕ್ಕಳು ಒಂದೇ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.  ನಮ್ಮ ಶಾಲೆಯ ಮಕ್ಕಳು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಹಾಡು, ನೃತ್ಯ, ಭಜನೆ, ಚಿತ್ರಕಲೆ, ಕಥೆ ಹೇಳುವಿಕೆ ಮತ್ತು ಇನ್ನಷ್ಟು. ಮಕ್ಕಳು ವೇದಿಕೆಯ ಮೇಲೆ ಮಿಂಚಿದ ಕ್ಷಣಗಳು ಎಲ್ಲರಿಗೂ ಹೆಮ್ಮೆ ತಂದವು. ಸ್ಪರ್ಧೆಗಳ ಅಂತ್ಯದಲ್ಲಿ ನಮ್ಮ ಶಾಲೆಯ ಮಕ್ಕಳು ಹಲವಾರು ವಿಭಾಗಗಳಲ್ಲಿ ವಿಜಯ ಸಾಧಿಸಿ ವಿಶೇಷ ಬಹುಮಾನಗಳನ್ನು ಪಡೆದರು. ಮಕ್ಕಳು ಬಹುಮಾನ ಸ್ವೀಕರಿಸಿದಾಗ ಅವರ ಮುಖದಲ್ಲಿ ಹೊಳೆದ ಮುದ್ದಾದ ನಗು ಎಲ್ಲರ ಹೃದಯ ಗೆದ್ದಿತು.    thank you

Parents meeting

               A parents’ meeting was organized by the Vidya Poshak organization. Many parents participated in the meeting. During the meeting, parents discussed their children’s handwriting, academic progress, and learning levels with the school teachers. The objectives and activities of the Vidya Poshak organization were clearly explained by the organization’s teacher, Ms. Aishwarya. All the parents extended their cooperation and support, which helped in successfully completing the parents’ meeting.