ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ, ತಾಯಿ ಕನ್ನಡಾಂಬೆ 🙏 💛💖



ಕನ್ನಡ ರಾಜ್ಯೋತ್ಸವ 🙏

                  ಇಂದು ಕನ್ನಡ ರಾಜ್ಯೋತ್ಸವದ ವಿಶೇಷ ದಿನ. ಇಂದು ನಾನು 7:45 ಗಂಟೆಗೆ ಶಾಲೆಗೆ ಹೋದೆ ನಂತರ ನಾನು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ರಂಗೋಲಿ ಹಾಕಲು ಸಹಾಯ ಮಾಡಿದೆ. ಮತ್ತು ವೇದಿಕೆಯನ್ನು ಅಲಂಕರಿಸಿ. ಮತ್ತು ಎಲ್ಲಾ SDMC ಅಧ್ಯಕ್ಷರು ಮತ್ತು ಪಂಚಾಯತ್ SDMC ಸರ್ ಎಲ್ಲಾ ಅತಿಥಿಗಳು ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ನಾವೆಲ್ಲರೂ ಧ್ವಜಾರೋಹಣ ನಡೆಸಿ ನಂತರ ರಾಷ್ಟ್ರಗೀತೆ ಹಾಡಿದೆವು. ಇಂದು 69ನೇ ಕನ್ನಡ ರಾಜ್ಯೋತ್ಸವ. ನಂತರ ಮಕ್ಕಳು ಮತ್ತು ಅತಿಥಿಗಳು ಮತ್ತು ಶಿಕ್ಷಕರು ಮಾತನಾಡಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಾತು ಅದ್ಭುತವಾಗಿತ್ತು. 7ನೇ ತರಗತಿಯ ವಿದ್ಯಾರ್ಥಿಗಳು ಉತ್ತಮವಾಗಿ ನೃತ್ಯ ಮಾಡಿದರು. ನಾನು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರಿಂದ ನನಗೆ ತುಂಬಾ ಸಂತೋಷವಾಗಿದೆ. ವಿದ್ಯಾರ್ಥಿಗಳು ತುಂಬಾ ಸಂತೋಷಪಟ್ಟರು. ನಂತರ ನಾನು ಎಲ್ಲಾ ಶಿಕ್ಷಕರಿಗೆ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಶುಭಾಶಯಗಳನ್ನು ಕೋರಿದೆ. ಇಂದು ತುಂಬಾ ಚೆನ್ನಾಗಿ ನಡೆಯಿತು.

Comments

Popular posts from this blog

Vidya Poshak - Yuva Internship 2024 - Application form

Frequently Asked Questions about Internship 2023

ಇತಿಹಾಸದ ಹನುಮ ದೇವಸ್ಥಾನ